ನಮಗಿನ್ನೂ ಗೋಹತ್ಯೆ ನಿಷೇಧ ಆದೇಶ ಬಂದಿಲ್ಲ: ಮುಖ್ಯ ಮಂತ್ರಿ ಸಿದ್ದರಾಮಯ್ಯ
Update: 2017-05-27 13:59 GMT
ಬೆಂಗಳೂರು, ಮೇ 27: ನಮಗಿನ್ನೂ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿ ಇನ್ನೂ ಆದೇಶ ಬಂದಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪರಿಶೀಲನೆ ,ಮಾಡುತ್ತೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.