×
Ad

ಬಾಳೆ ದೋಣಿ..!

Update: 2017-06-14 21:53 IST

ಅಸ್ಸಾಂನಲ್ಲಿ ಎರಡು ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಗುವಾಹತಿಯಲ್ಲಿ ಮಕ್ಕಳು ಬಾಳೆ ದಿಂಡುಗಳಿಂದ ನಿರ್ಮಿಸಿದ ‘ತಾತ್ಕಾಲಿಕ ದೋಣಿ’ ನಿರ್ಮಿಸಿ ಸುರಕ್ಷಿತತ ಪ್ರದೇಶಗಳಿಗೆ ತೆರಳುತ್ತಿರುವ ದೃಶ್ಯ ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor