ಬುದ್ಧ ದರ್ಶನ...
Update: 2017-09-22 18:19 GMT
ಶುಕ್ರವಾರ ನಾಗ್ಪುರದ ದೀಕ್ಷಾ ಭೂಮಿಗೆ ಭೇಟಿ ನೀಡಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಲ್ಲಿಯ ಮಂದಿರದಲ್ಲಿ ಬುದ್ಧನ ದರ್ಶನವನ್ನು ಪಡೆದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಉಪಸ್ಥಿತರಿದ್ದರು.