ಕನ್ನಡಿಗರ ಮನೆಗಳು ನೆಲಸಮ..!
Update: 2017-09-26 17:56 GMT
ಕಾರವಾರ: ವಾಸ್ಕೋದ ಬೈನಾ ಕಡಲ ತೀರದ ಬಳಿಯ ಎರಡು ದೇವಾಲಯಗಳು ಮತ್ತು ಅಲ್ಲಿ ವಾಸಿಸುತ್ತಿದ್ದ ಕನ್ನಡಿಗರ ಮನೆಗಳನ್ನು ಗೋವಾ ಸರಕಾರ ಜೆಸಿಬಿಗಳನ್ನು ಬಳಸಿ ನೆಲಸಮ ಮಾಡಿದ್ದು, ಕನ್ನಡಿಗರು ಇದೀಗ ನಿರಾಶ್ರಿತರಾಗಿದ್ದಾರೆ.
ಕಾರವಾರ: ವಾಸ್ಕೋದ ಬೈನಾ ಕಡಲ ತೀರದ ಬಳಿಯ ಎರಡು ದೇವಾಲಯಗಳು ಮತ್ತು ಅಲ್ಲಿ ವಾಸಿಸುತ್ತಿದ್ದ ಕನ್ನಡಿಗರ ಮನೆಗಳನ್ನು ಗೋವಾ ಸರಕಾರ ಜೆಸಿಬಿಗಳನ್ನು ಬಳಸಿ ನೆಲಸಮ ಮಾಡಿದ್ದು, ಕನ್ನಡಿಗರು ಇದೀಗ ನಿರಾಶ್ರಿತರಾಗಿದ್ದಾರೆ.