ಕೆಸರಲ್ಲಿ ಹುಗಿದುಕೊಂಡು ರೈತರ ಪ್ರತಿಭಟನೆ..!

Update: 2017-10-04 18:11 GMT

ಸರಕಾರ ತಮ್ಮ ಜಮೀನನ್ನು ಬಲಾತ್ಕಾರವಾಗಿ ಕಿತ್ತುಕೊಂಡಿದ್ದು ಸೂಕ್ತ ಪರಿಹಾರ ಧನ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡಿರುವ ರಾಜಸ್ಥಾನದ ಸುಮಾರು 50ಕ್ಕೂ ಹೆಚ್ಚಿನ ರೈತರು ಕಳೆದ ಮೂರು ದಿನಗಳಿಂದ ಕೆಸರಲ್ಲಿ ತಮ್ಮನ್ನು ಹುಗಿದುಕೊಂಡು ವಿಶಿಷ್ಟ ರೀತಿಯಲ್ಲಿ ಸರಣಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor