ಬೆಂಗಳೂರಿನಲ್ಲಿ ಮಾಯಾ...

Update: 2017-11-26 18:11 GMT

ದೇಶದೆಲ್ಲೆಡೆ ನಡೆಯುತ್ತಿರುವ ದಲಿತರ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ವಿರುದ್ಧ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ರವಿವಾರ ಬಿಎಸ್ಪಿಹಮ್ಮಿಕೊಂಡಿದ್ದ ದಕ್ಷಿಣ ಭಾರತದ ರಾಜ್ಯಗಳ ‘ಜಾಗೃತಿ ಬೃಹತ್ ಸಮಾವೇಶ’ದಲ್ಲಿ ಪಕ್ಷಾಧ್ಯಕ್ಷೆ ಮಾಯಾವತಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor