ಒಖಿ ಚಂಡಮಾರುತ: ತ.ನಾ, ಕೇರಳ ತತ್ತರ

Update: 2017-12-01 18:29 GMT

ಒಖಿ ಚಂಡಮಾರುತದಿಂದ ತತ್ತರಿಸಿರುವ ತಮಿಳುನಾಡಿನ ಕನ್ಯಾಕುಮಾರಿ ಸಮೀಪದ ಶುಚಿಂದ್ರಂನಲ್ಲಿ ಶುಕ್ರವಾರ ಭೀಕರ ಪ್ರವಾಹಕ್ಕೆ ರಸ್ತೆಗಳು ಜಲಾವೃತಗೊಂಡಿರುವುದು. ಇನ್ನೊಂದೆಡೆ ಕೇರಳದ ತಿರುವನಂತಪುರಂ ಸಮೀಪದ ಸಮುದ್ರದಲ್ಲಿ ಒಖಿ ಚಂಡಮಾರುತದಿಂದಾಗಿ ದೈತ್ಯ ಗಾತ್ರದ ಅಲೆಗಳು ಆರ್ಭಟಿಸುತ್ತಿದ್ದು, ಮೀನುಗಾರಿಕೆಗೆ ತೆರಳಿದ್ದ 80ಕ್ಕೂ ಅಧಿಕ ಬೆಸ್ತರು ನಾಪತ್ತೆಯಾಗಿದ್ದಾರೆ. ಕಾಣೆಯಾದ ತಮ್ಮವರಿಗಾಗಿ ರೋಧಿಸುತ್ತಿರುವ ಬಂಧುಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor