×
Ad

ಅಣ್ಣಾಮಲೈ ಮಾತ್ರವಲ್ಲ ಪೊಲೀಸ್ ಪೇದೆಯಿಂದಲೂ ನಾನು ಕಲಿಯಬೇಕಿದೆ

Update: 2017-12-04 12:26 IST

ಮೈಸೂರು , ಡಿ.4: ಹೌದು ಅಣ್ಣಾಮಲೈ, ಅಧಿಕಾರಿಗಳಿಂದ  ನಾನು ಕಲಿಯಬೇಕಿದೆ  ಪೊಲೀಸ್ ಪೇದೆಯಿಂದಲೂ ನಾನು ಕಲಿಯಬೇಕಿದೆ ಎಂದು ಮೈಸೂರು ಎಸ್ಪಿ ಡಿ.ರವಿ ಚನ್ನಣ್ಣನವರ್ ಹೇಳಿದ್ದಾರೆ.

ಸುದ್ದಿವಾಹಿನಿಯೊಂದಕ್ಕೆ  ನೀಡಿದ ಸಂದರ್ಶನದಲ್ಲಿ  ಅವರು ಸಂಸದ ಪ್ರತಾಪ್ ಸಿಂಹ ಅವರು  ಟ್ವಿಟ್ಟರ್ ನಲ್ಲಿ ‘ಆಳುವವರ ಆಳು ’ ಎಂದು ಟ್ವೀಟ್  ಮಾಡಿದಕ್ಕೆ ತಿರುಗೇಟು ನೀಡಿದ್ದಾರೆ

“ನಾವು ಎಂದೂ ಪರಿಪೂರ್ಣರಲ್ಲ.ಕಲಿಯುವುದು ಇದ್ದೇ ಇರುತ್ತದೆ.. ಸಂಸದರ ಬಗ್ಗೆ ನಮಗೆ ಅಪಾರ ಗೌರವ ಇದೆ. ನಾನು ಯಾರ ಅಣತಿಯಂತೆ ಕೆಲಸ ಮಾಡುತ್ತಿಲ್ಲ. ಯಾರ ಪರವೂ  ಇಲ್ಲ. ವಿರುದ್ಧವೂ ಇಲ್ಲ . ಸಂವಿಧಾನವೇ ನನಗೆ ಶ್ರೇಷ್ಠ.’’  ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News