×
Ad

ಕೊಲೆ ಆರೋಪಿಗಳ ಬಂಧನ

Update: 2017-12-06 23:24 IST

ಮದ್ದೂರು, ಡಿ.6: ಈತ್ತೀಚೆಗೆ ತಾಲೂಕಿನ ಕೌಡ್ಲೆ ಬಳಿ ನಡೆದ ಸಂತೋಷ್ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಕೊಪ್ಪ ಪೊಲೀಸರು ಬಂಧಿಸಿದ್ದಾರೆ.

ನವೀನ್, ಸುರೇಶ್ ಹಾಗು ಹರೀಶ್ ಬಂಧಿತರು. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಧೀಶರು ಆದೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News