ನಮ್ಮವರು ಎಲ್ಲಿ..?

Update: 2017-12-08 18:14 GMT

ಒಖಿ ಚಂಡಮಾರುತದ ಅಬ್ಬರದಲ್ಲಿ ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚಲು ತಮಿಳುನಾಡು ಸರಕಾರವು ಉದಾಸೀನ ತೋರಿಸುತ್ತಿದೆ ಎಂದು ಆರೋಪಿಸಿರುವ ಮೀನುಗಾರರು ಈ ಸಂಬಂಧ ಶುಕ್ರವಾರ ಕನ್ಯಾಕುಮಾರಿಯಲ್ಲಿ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor