‘ಲಾಠಿ ರ‍್ಯಾಲಿ’

Update: 2018-01-05 18:24 GMT

ಭೋಪಾಲದ ‘ಛೋಲಾ ದಸರಾ’ ಕ್ರೀಡಾಂಗಣದಲ್ಲಿ ಶುಕ್ರವಾರ ಬಿಎಸ್ಪಿ ಮುಖಂಡ ಸುಖ್‌ಲಾಲ್ ಕುಶ್ವಾ ಅವರ 54ನೇ ಜನ್ಮದಿನಾಚರಣೆ ಅಂಗವಾಗಿ ‘ಅಖಿಲ ಭಾರತೀಯ ಮಹಾತ್ಮಾ ಫುಲೆ ಸಮತಾ ಪರಿಷದ್’ ವತಿಯಿಂದ ಆಯೋಜಿಸಲಾಗಿದ್ದ ‘ಲಾಠಿ ರ‍್ಯಾಲಿ’ಯಲ್ಲಿ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ಮಾಜಿ ಕೇಂದ್ರ ಸಚಿವ ಶರದ್ ಯಾದವ್ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor