24ನೆ ಆವೃತ್ತಿಯ 'ಆಳ್ವಾಸ್ ವಿರಾಸತ್ 2018'ರ ಎರಡನೆ ದಿನದ ರಸಸಂಜೆಯಲ್ಲಿ
Update: 2018-01-13 23:37 IST
ಖ್ಯಾತ ಬಾಲಿವುಡ್ ಗಾಯಕ, ವಿಶ್ವ ಪ್ರಸಿದ್ಧ ಸಂಗೀತ ನಿರ್ದೇಶಕ, ಸ್ವರ ಮಾಂತ್ರಿಕ ಶಂಕರ್ ಮಹದೇವನ್-ಎಹ್ಸಾನ್-ಲಾಯ್ ಮತ್ತು ತಂಡ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ ಶ್ರೀಪತಿ ಭಟ್ ವೇದಿಕೆಯಲ್ಲಿ ಸಂಗೀತ ಸಾಮ್ರಾಜ್ಯವೊಂದನ್ನು ಸೃಷ್ಟಿಸಿದ್ದರು.