ಪ್ರತಿಭೋತ್ಸವ-2018 : ರಾಜ್ಯ ಮಟ್ಟದ ಸ್ಪರ್ದೆಯಲ್ಲಿ ಪ್ರಥಮ
Update: 2018-01-23 10:58 GMT
ಕೊಡಗು,ಜ.23: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯದ ವತಿಯಿಂದ ಕೊಡಗಿನ ಕೊಟ್ಟಮುಡಿಯಲ್ಲಿ ನಡೆದ ಪ್ರತಿಭೋತ್ಸವದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಲುಕ್ಮಾನುಲ್ ಹಕೀಮ್ ಎಂಬವರು ಕ್ಯಾಂಪಸ್ ಸೀನಿಯರ್ ವಿಭಾಗದ ಕನ್ನಡ ಭಾಷಣ ಹಾಗೂ ಇನ್ ಲ್ಯಾಂಡ್ ಮ್ಯಾಗಝಿನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಅಡ್ಯಾರ್ ಪದವು ಎಸ್ಸೆಸ್ಸೆಫ್ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ಇವರು SDMLC ಕಾಲೇಜಿನ ಕಾನೂನು ವಿದ್ಯಾರ್ಥಿಯಾಗಿದ್ದಾರೆ.