ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪರಿಂದ ಹಂದರಕಂಬ ಪೂಜೆ

Update: 2018-01-23 17:03 GMT

ದಾವಣಗೆರೆ,ಜ.23 : ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯ ಅಂಗವಾಗಿ ಮಂಗಳವಾರ ದೇವಸ್ಥಾನದ ಮುಂಭಾಗದಲ್ಲಿ ಹಂದರಕಂಬ ಪೂಜೆಯನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನೆರವೇರಿಸಿದರು. 

ಈ ವೇಳೆ ಡಾ.ಪ್ರಭಾ ಮಲ್ಲಿಕಾರ್ಜುನ್, ಪಾಲಿಕೆ ಮೇಯರ್ ಅನಿತಾಬಾಯಿ ಮಾಲತೇಶ್ ಜಾಥವ್, ಟ್ರಸ್ಟ್ ನ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ, ಪಿಸಾಳೆ ಸತ್ಯಾನಾರಾಯಣ, ಉಮೇಶ್ ಸಾಳಂಕಿ, ಎಚ್.ಬಿ.ಗೋಣೆಪ್ಪ, ರಾಮಕೃಷ್ಣ ಬಡಿಗೇರಿ, ಬಸಪ್ಪ, ಬಾಬುರಾವ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News