ಸಿದ್ದಾಪುರ: ಮದರಸದಲ್ಲಿ 69ನೇ ಗಣರಾಜ್ಯೋತ್ಸವ ಆಚರಣೆ

Update: 2018-01-26 16:25 GMT

ಮಡಿಕೇರಿ, ಜ.26 : ಸಿದ್ದಾಪುರದ ಮುನ್ವರುಲ್ ಇಸ್ಲಾಂ ಮದರಸದಲ್ಲಿ 69ನೇ ಗಣರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಸೀದಿಯ ಖತೀಬ್ ನೌಫಲ್ ಹುದವಿ ಧ್ವಜಾರೋಹಣ ಮಾಡಿದರು.

ಈ ಸಂದರ್ಭ ಮುಸ್ಲಿಂ ಜಮಾಆತ್ ಆಡಳಿತ ಮಂಡಳಿ ಪ್ರಮುಖರಾದ ಕರೀಮ್, ಅಸ್ಕರ್, ಸಮೀರ್, ನವಾಸ್, ಮದರಸ ಅಧ್ಯಾಪಕರಾದ ಅರೀಫ್ ಪೈಝಿ, ಅಲವಿ, ಮೊಹಿದೀನ್, ಹನೀಫ ಮತ್ತಿತರರು ಉಪಸ್ಥಿರಿದ್ದರು.

ಮದರಸ ವಿಧ್ಯಾರ್ಥಿಗಳಿಂದ ಗಣರಾಜ್ಯೋತ್ಸವದ ಬಗ್ಗೆ ಭಾಷಣ ಸ್ವರ್ಧೆ ನಡೆಯಿತು. ವಿದ್ಯಾರ್ಥಿಗಳು “ಸುರಕ್ಷಿತ ಭಾರತ ಈ ಕೈಗಳಲ್ಲಿ” ಎಂಬ ಫಲಕ ಹಿಡಿದು ಗಮನ ಸೇಳೆದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News