ಹಿರಿಯ ಶ್ರೇಣಿಯ 34 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಮುಂಭಡ್ತಿ

Update: 2018-02-22 15:30 GMT

ಬೆಂಗಳೂರು, ಫೆ. 22: ರಾಜ್ಯ ಸರಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 34 ಮಂದಿ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಅಧಿಕಾರಿಗಳಾಗಿ ಮುಂಭಡ್ತಿ ಪಡೆದಿದ್ದಾರೆ. ಈ ಸಂಬಂಧ ರಾಜ್ಯ ಸರಕಾರ ಶಿಫಾರಸು ಮಾಡಿದ ಅಧಿಕಾರಿಗಳ ಪಟ್ಟಿಗೆ ಕೇಂದ್ರ ಲೋಕಸೇವಾ ಆಯೋಗ ಒಪ್ಪಿಗೆ ಸೂಚಿಸಿದೆ.

ಮುಂಭಡ್ತಿ ಪಡೆದ ಅಧಿಕಾರಿಗಳು: ಡಾ.ಸತೀಶ್ ಬಿ.ಸಿ., ಎಚ್. ಬಸವ ರಾಜೇಂದ್ರ, ಡಾ.ಎಚ್.ಎನ್.ಗೋಪಾಲಕೃಷ್ಣ, ಡಾ.ಎನ್.ಶಿವಶಂಕರ್, ಡಾ. ಅರುಂದತಿ ಚಂದ್ರಶೇಖರ್. ಡಾ.ಎಂ.ಆರ್.ರವಿ, ಪಿ.ಎನ್.ರವೀಂದ್ರ, ಕೆ.ಜ್ಯೋತಿ, ಸಿ.ಎನ್.ಮೀನಾ ನಾಗರಾಜ್, ಅಕ್ರಂ ಪಾಶಾ, ಕೆ.ಲೀಲಾವತಿ, ಪಿ.ವಸಂತ್ ಕುಮಾರ್.
ಕರೀಗೌಡ, ಶಿವಾನಂದ ಕಾಪಸಿ, ಗಂಗೂಬಾಯಿ ರಮೇಶ್ ಮಾನಕರ್, ಕವಿತಾ ಎಸ್.ಮನ್ನಿಕೇರಿ, ಆರ್.ಎಸ್.ಪೆದ್ದಪಯ್ಯ, ವೃಷಾಬೇಂದ್ರಮೂರ್ತಿ ಜಿ.ಸಿ., ಡಾ.ಕೆ. ಹರೀಶ್ ಕುಮಾರ್, ಎಂ.ಆರ್.ರವಿಕುಮಾರ್, ಎಂ.ಬಿ.ರಾಜೇಶ್ ಗೌಡ, ಮಹಾಂತೇಶ್ ಬೀಳಗಿ, ಕೆ.ಎನ್.ರಮೇಶ್, ಪಾಟೀಲ್ ಯಲಗೌಡ ಶಿವನಗೌಡ.
ಹೊನ್ನಾಂಬ ಎಸ್., ಆರ್.ಲತಾ, ಕೆ.ಶ್ರೀನಿವಾಸ, ಎಂ.ಎಸ್.ಅರ್ಚನಾ, ಕೆ.ಎ.ದಯಾನಂದ, ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಜಗದೀಶ್, ಕೆ.ಎಂ.ಜಾನಕಿ, ಸಿ.ಸತ್ಯಬಾಮಾ, ರಾಜಮ್ಮ ಎ.ಚೌಡರೆಡ್ಡಿ, ಕೆ.ಎಸ್.ಲತಾ ಕುಮಾರಿ, ಝಹೀರಾ ನಸೀಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News