×
Ad

ಮುಂಬೈಗೆ ಮಹಾ ರೈತರ ಲಗ್ಗೆ...

Update: 2018-03-11 23:48 IST

 ಸಾಲ ಮನ್ನಾ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಶಿಕ್‌ನಿಂದ  ಾದಯಾತ್ರೆ ಕೈಗೊಂಡಿರುವ 35 ಸಾವಿರಕ್ಕೂ ಅಧಿಕ ರೈತರು ರವಿವಾರ ಮುಂಬೈ ತಲುಪಿದ್ದಾರೆ. ಸೋಮವಾರ ಮಹಾರಾಷ್ಟ್ರ ವಿಧಾನಸಭೆಗೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor