ಮುಂಬೈಗೆ ಮಹಾ ರೈತರ ಲಗ್ಗೆ...
Update: 2018-03-11 23:48 IST
ಸಾಲ ಮನ್ನಾ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಶಿಕ್ನಿಂದ ಾದಯಾತ್ರೆ ಕೈಗೊಂಡಿರುವ 35 ಸಾವಿರಕ್ಕೂ ಅಧಿಕ ರೈತರು ರವಿವಾರ ಮುಂಬೈ ತಲುಪಿದ್ದಾರೆ. ಸೋಮವಾರ ಮಹಾರಾಷ್ಟ್ರ ವಿಧಾನಸಭೆಗೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ.