ಕಾಯ್ದೆಗೆ ವಿರೋಧ...
Update: 2018-06-08 18:17 GMT
ಜಾರ್ಖಂಡ ರಾಜ್ಯ ಸರಕಾರದ ಛೋಟನಾಗುಪುರ ಗೇಣಿ (ಸಿಎನ್ಟಿ) ಹಾಗೂ ಸಂತಾಲ ಪರಗಣ ಗೇಣಿ (ಎಸ್ಪಿಟಿ) ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳ ಬುಡಕಟ್ಟು ಜನರು ಬಿಲ್ಲು ಹಾಗೂ ಬಾಣಗಳನ್ನು ಹಿಡಿದುಕೊಂಡು ಶುಕ್ರವಾರ ರಾಂಚಿಯಲ್ಲಿರುವ ರಾಜ್ಯಪಾಲರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.