ಕಾಯ್ದೆಗೆ ವಿರೋಧ...

Update: 2018-06-08 18:17 GMT

ಜಾರ್ಖಂಡ ರಾಜ್ಯ ಸರಕಾರದ ಛೋಟನಾಗುಪುರ ಗೇಣಿ (ಸಿಎನ್‌ಟಿ) ಹಾಗೂ ಸಂತಾಲ ಪರಗಣ ಗೇಣಿ (ಎಸ್‌ಪಿಟಿ) ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳ ಬುಡಕಟ್ಟು ಜನರು ಬಿಲ್ಲು ಹಾಗೂ ಬಾಣಗಳನ್ನು ಹಿಡಿದುಕೊಂಡು ಶುಕ್ರವಾರ ರಾಂಚಿಯಲ್ಲಿರುವ ರಾಜ್ಯಪಾಲರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor