ಸಚಿವೆ ಜಯಮಾಲರ ಆಪ್ತ ಸಹಾಯಕರಾಗಿ ಶ್ರೀನಿವಾಸಮೂರ್ತಿ ನೇಮಕ

Update: 2018-06-09 17:10 GMT

ಚಿಕ್ಕಮಗಳೂರು, ಜೂ.9: ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿರುವ ಡಾ. ಜಯಮಾಲರವರ ಆಪ್ತ ಸಹಾಯಕರಾಗಿ ಶ್ರೀನಿವಾಸಮೂರ್ತಿಯವರು ನೇಮಕಗೊಂಡಿದ್ದಾರೆ.

ಶ್ರೀನಿವಾಸಮೂರ್ತಿಯವರು ಈ ಹಿಂದೆ ಚಿಕ್ಕಮಗಳೂರಿನ ಮೀನುಗಾರಿಕೆ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಶ್ರೀನಿವಾಸಮೂರ್ತಿಯವರ ನೇಮಕವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಅಭಿನಂದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News