46 ಕೆಎಎಸ್ ಅಧಿಕಾರಿಗಳ ವರ್ಗಾವಣೆ

Update: 2018-06-19 14:48 GMT

ಬೆಂಗಳೂರು, ಜೂ. 19: ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಪೂರ್ವದಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಮಾಡಿದ್ದ 46 ಮಂದಿ ಕೆಎಎಸ್ ಅಧಿಕಾರಿಗಳನ್ನು ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ನಿಯೋಜನೆಗೊಳ್ಳುವಂತೆ ಆದೇಶ ಹೊರಡಿಸಲಾಗಿದೆ.

ಸುರೇಶ್ ಬಿ.ಇಟ್ನಾಳ್-ಅಪರ ಜಿಲ್ಲಾಧಿಕಾರಿ ಬೆಳಗಾವಿ, ಡಾ.ಬೂದೆಪ್ಪ ಎಚ್.ಡಿ. ಅಪರ ಜಿಲ್ಲಾಧಿಕಾರಿ ವಿಜಯಪುರ, ಎಚ್.ಪ್ರಸನ್ನ-ಅಪರ ಜಿಲ್ಲಾಧಿಕಾರಿ ಉತ್ತರ ಕನ್ನಡ, ಡಿ.ಎಂ.ಸತೀಶ್ ಕುಮಾರ್-ಪ್ರಧಾನ ವ್ಯವಸ್ಥಾಪಕರು ಚೆಸ್ಕಾಂ ಮೈಸೂರು, ಎಂ.ಎಲ್. ವೈಶಾಲಿ-ಅಪರ ಜಿಲ್ಲಾಧಿಕಾರಿ ಚಿಕ್ಕಮಗಳೂರು.

ಕುಮಾರ-ಅಪರ ಜಿಲ್ಲಾಧಿಕಾರಿ ದಕ್ಷಿಣ ಕನ್ನಡ, ಸಿ.ಅನಿತಾ-ಅಪರ ಜಿಲ್ಲಾಧಿಕಾರಿ ತುಮಕೂರು, ಎಸ್.ಜೆ.ಸೋಮಶೇಖರ-ಅಪರ ಜಿಲ್ಲಾಧಿಕಾರಿ ಬಳ್ಳಾರಿ, ಇಬ್ರಾಹೀಂ ಮೈಗೂರು-ಅಪರ ಜಿಲ್ಲಾಧಿಕಾರಿ ಧಾರವಾಡ, ಶಶಿಧರ್ ಕುರೇರ-ಆಯುಕ್ತರು ಬೆಳಗಾವಿ ಮಹಾನಗರ ಪಾಲಿಕೆ.

ಅಶೋಕ್ ಬುಡಗುಂಟಿ-ಅಪರ ಜಿಲ್ಲಾಧಿಕಾರಿ ಬಾಗಲಕೋಟೆ, ಭೀಮಾಶಂಕರ್- ಅಪರ ಜಿಲ್ಲಾಧಿಕಾರಿ ಕಲಬುರ್ಗಿ, ಬಿ.ಎಂ.ಗಂಗಾಧರ ಸ್ವಾಮಿ-ಪ್ರಧಾನ ವ್ಯವಸ್ಥಾಪಕರು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ, ಡಾ.ಟಿ.ಷಣ್ಮುಖ-ಅಪರ ಜಿಲ್ಲಾಧಿಕಾರಿ ಬೀದರ್, ಡಾ.ಬಿ.ವಿ.ವಾಸಂತಿ ಅಮರ್-ಜಂಟಿ ಆಯುಕ್ತರು ಮಹದೇವಪುರ ವಲಯ ಬಿಬಿಎಂಪಿ.

ಅನಿತಾ ಲಕ್ಷ್ಮಿ-ಮುಖ್ಯ ಆಡಳಿತಾಧಿಕಾರಿ ವಿಶ್ವೇಶ್ವರಯ್ಯ ಜಲನಿಗಮ, ರಮೇಶ್ ಕಳಸದ್-ಅಪರ ಪ್ರಾದೇಶಿಕ ಆಯುಕ್ತರು ಬೆಳಗಾವಿ, ಎಚ್.ಎಸ್.ಅರುಣಾ ಪ್ರಭ- ಯೋಜನಾ ನಿರ್ದೇಶಕರು ಉಡುಪಿ, ಡಾ.ಎಂ.ದಾಸೇಗೌಡ- ವಿಶೇಷ ಭೂಸ್ವಾಧೀನಾಧಿಕಾರಿ ಬೈಕಂಪಾಡಿ ಮಂಗಳೂರು, ಬಿ.ಪ್ರಸನ್ನ- ಯೋಜನಾ ನಿರ್ದೇಶಕರು ಮಂಗಳೂರು.

ಎ.ದೇವರಾಜ್-ಆಯುಕ್ತರು ನಗರಾಭಿವೃದ್ಧಿ ಪ್ರಾಧಿಕಾರ ಮಂಡ್ಯ, ಅರುಳ್ ಕುಮಾರ್-ವಿಶೇಷ ಭೂಸ್ವಾಧೀನಾಧಿಕಾರಿ ಮೈಸೂರು, ಶೈಲಜಾ ಎಸ್.-ಸಹಾಯಕ ಆಯುಕ್ತರು ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತ ಬೆಂಗಳೂರು, ಕೆ.ಎಚ್. ಶಿವಕುಮಾರ್-ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಶಿವಮೊಗ್ಗ.

ಜಿ.ಟಿ.ದಿನೇಶ್ ಕುಮಾರ್-ವಿಶೇಷ ಭೂಸ್ವಾಧೀನಾಧಿಕಾರಿ ಮಲಪ್ರಭ ಯೋಜನೆ ಬಾಗಲಕೋಟೆ, ಸತೀಶ್ ಬಾಬು ಎಚ್.ಎಸ್.-ಉಪ ಕಾರ್ಯದರ್ಶಿ-2 ಬಿಡಿಎ ಬೆಂಗಳೂರು, ಅನಿಲ್ ಕುಮಾರ್ ಆರ್.-ಉಪ ಕಾರ್ಯದರ್ಶಿ-3 ಬಿಡಿಎ, ಡಾ. ಎಸ್.ಎಸ್.ಮಧುಕೇಶ್ವರ್-ವಿಶೇಷ ಭೂಸ್ವಾಧೀನಾಧಿಕಾರಿ ರಾಷ್ಟ್ರೀಯ ಹೆದ್ದಾರಿಗಳು ಧಾರವಾಡ.

ಎ.ಸಿ.ರೇಣುಕಾಪ್ರಸಾದ್-ಉಪವಿಭಾಗಾಧಿಕಾರಿ ಮಂಗಳೂರು, ಸಾಜೀದ್ ಅಹ್ಮದ್ ಮುಲ್ಲಾ-ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ಕಲಬುರಗಿ, ವಿನಾಯಕ ಎ. ಪಾಲನಕರ-ವಿಶೇಷ ಭೂಸ್ವಾಧೀನಾಧಿಕಾರಿ ಹುಬ್ಬಳ್ಳಿ- ಧಾರವಾಡ, ರವಿಚಂದ್ರ ನಾಯಕ್-ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಆರ್.ರಂಗಸ್ವಾಮಿ-ಮುಖ್ಯ ಆಡಳಿತಾಧಿಕಾರಿ ಕಾವೇರಿ ನೀರಾವರಿ ನಿಗಮ, ರಾಜು ಮೊಗವೀರ- ಉಪವಿಭಾಗಾಧಿಕಾರಿ ಸಿರಸಿ.

ಗೀತಾ ಇ.ಕೌಲಗಿ-ಉಪವಿಭಾಗಾಧಿಕಾರಿ ಚಿಕ್ಕೋಡಿ, ರಾಜಶೇಖರ ಡಂಬಳ- ವಿಶೇಷ ಭೂಸ್ವಾಧೀನಾಧಿಕಾರಿ ಕೃಷ್ಣ ಮೇಲ್ದಂಡೆ ಯೋಜನೆ ಬಾಗಲಕೋಟೆ, ರಮೇಶ್ ಪಿ.ಕೋನರೆಡ್ಡಿ- ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ಧಾರವಾಡ, ನಂಜುಂಡೇಗೌಡ-ಉಪವಿಭಾಗಾಧಿಕಾರಿ ಮಡಿಕೇರಿ, ಡಾ.ಬಿ.ಶರಣಪ್ಪ- ವಿಶೇಷ ಭೂಸ್ವಾಧೀನಾಧಿಕಾರಿ ಕಲಬುರ್ಗಿ, ಎಂ.ಟಿ.ಮಾರುತಿ- ಉಪವಿಭಾಗಾಧಿಕಾರಿ ಲಿಂಗಸೂಗೂರು.

ಶಂಕರಗೌಡ ಸೋಮನಾಳ್-ಉಪವಿಭಾಗಾಧಿಕಾರಿ ಬಾಗಲಕೋಟೆ, ಶಿಲವಂತ ಎಂ.ಶಿವಕುಮಾರ್- ಉಪವಿಭಾಗಾಧಿಕಾರಿ ಬೀದರ್, ಪಿ.ವಿ.ಪೂರ್ಣಿಮಾ-ವಿಶೇಷ ಭೂಸ್ವಾಧೀಕಾಧಿಕಾರಿ-2 ಕೆಐಎಡಿಬಿ, ಎಚ್.ಜಯ- ಮುಖ್ಯ ಆಡಳಿತಾಧಿಕಾರಿ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಮಂಡ್ಯ, ಡಾ.ಎನ್.ಆರ್.ಗೀತಾ-ವಿಶೇಷ ಭೂಸ್ವಾಧೀನಾಧಿಕಾರಿ ಹೇಮಾವತಿ ಯೋಜನಾ ವಲಯ, ಪ್ರೀತಮ್ ನಸ್ಲಾಪುರೆ- ವಿಶೇಷ ಭೂಸ್ವಾಧೀನಾಧಿಕಾರಿ ನಗರಾಭಿವೃದ್ಧಿ ಪ್ರಾಧಿಕಾರ ಬೆಳಗಾವಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News