55 ತಹಶೀಲ್ದಾರ್‌ಗಳ ವರ್ಗಾವಣೆ

Update: 2018-07-30 15:37 GMT

ಬೆಂಗಳೂರು, ಜು.30: ರಾಜ್ಯ ಸರಕಾರದ ಕಂದಾಯ ಇಲಾಖೆಯು 55 ಮಂದಿ ತಹಶೀಲ್ದಾರ್ ಗ್ರೇಡ್-1 ಮತ್ತು ತಹಶೀಲ್ದಾರ್ ಗ್ರೇಡ್-2 ಹಂತದ ಅಧಿಕಾರಿಗಳನ್ನು ಸಾರ್ವಜನಿಕ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಸೋಮವಾರ ವರ್ಗಾವಣೆಗೊಳಿಸಿದೆ.

ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್-ಎನ್.ತೇಜಸ್‌ ಕುಮಾರ್, ಬೆಂಗಳೂರು ದಕ್ಷಿಣ ತಾಲೂಕು ವಿಶೇಷ ತಹಶೀಲ್ದಾರ್-ಶಿವಪ್ಪ ಎಚ್.ಲಮಾಣಿ, ಹುಣಸೂರು ತಾಲೂಕು ತಹಶೀಲ್ದಾರ್-ವಿ.ಹನುಮಂತರಾಯಪ್ಪ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ-ಪ್ರಕಾಶ್ ಎಸ್.ಮರಬಳ್ಳಿ.

ಹೊಸಕೋಟೆ ತಾಲೂಕು ತಹಶೀಲ್ದಾರ್-ಕೆ.ರಮೇಶ್, ದೊಡ್ಡಬಳ್ಳಾಪುರ ತಾಲೂಕು ತಹಶೀಲ್ದಾರ್-ಎಂ.ಕೆ.ರಮೇಶ್, ಮಾಲೂರು ತಾಲೂಕು ತಹಶೀಲ್ದಾರ್ ಗ್ರೇಡ್ 2-ನಾಗವೇಣಿ, ಶಿವಮೊಗ್ಗ ತಾಲೂಕು ತಹಶೀಲ್ದಾರ್ ಗ್ರೇಡ್ 1-ಬಿ.ಎಚ್.ಸತ್ಯನಾರಾಯಣ, ಚಿತ್ರದುರ್ಗ ಜಿಲ್ಲೆಯ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಗ್ರೇಡ್ 1-ಟಿ.ಕೆ.ತಿಪ್ಪೂರಾವ್.

ಹೊನ್ನಾಳಿ ತಾಲೂಕಿನ ತಹಶೀಲ್ದಾರ್ ಗ್ರೇಡ್ 2-ತುಷಾರ್ ಬಿ.ಹೊಸೂರ, ದಾವಣಗೆರೆ ತಾಲೂಕಿನ ತಹಶೀಲ್ದಾರ್ ಗ್ರೇಡ್ 2-ಕೆ.ಆರ್.ದೇವರಾಜ್, ಚನ್ನಗಿರಿ ತಾಲೂಕಿನ ತಹಶೀಲ್ದಾರ್ ಗ್ರೇಡ್ 1-ವಿ.ಆರ್.ಕೊಟ್ರಳ್ಳಿ, ತುಮಕೂರು ತಹಶೀಲ್ದಾರ್ ಗ್ರೇಡ್ 2-ಆರ್.ಗಂಗೇಶ್, ಚಿತ್ರದುರ್ಗ ಜಿಲ್ಲೆಯ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಗ್ರೇಡ್ 2-ಸಿ.ಜೆ.ಕೃಷ್ಣಕುಮಾರ್.

ತುಮಕೂರು ತಹಶೀಲ್ದಾರ್ ಗ್ರೇಡ್ 1-ನಾಗರಾಜ್, ಚಿಕ್ಕನಾಯಕನಹಳ್ಳಿ ತಾಲೂಕು-ರಂಗೇಗೌಡ, ಕೊಪ್ಪ ತಾಲೂಕಿನ ತಹಶೀಲ್ದಾರ್ ಗ್ರೇಡ್ 1-ತನುಜಾ ಟಿ ಸವದತ್ತಿ, ಚಿಕ್ಕಮಗಳೂರು ತಾಲೂಕು ತಹಶೀಲ್ದಾರ್-ನಂದಕುಮಾರ್, ಕಡಬ ತಾಲೂಕು ತಹಶೀಲ್ದಾರ್ ಗ್ರೇಡ್ 1-ಜಾನ್ ಪ್ರಕಾಶ್ ರೋಡಿಗ್ರಸ್, ಸುಳ್ಯ ತಾಲೂಕು ತಹಶೀಲ್ದಾರ್ ಗ್ರೇಡ್ 1-ಸಣ್ಣರಂಗಯ್ಯ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಹಶೀಲ್ದಾರ್ ಗ್ರೇಡ್ 1-ಎಚ್.ಕೆ.ತಿಪ್ಪೇಸ್ವಾಮಿ, ಗುಂಡ್ಲುಪೇಟೆ ತಾಲೂಕು ತಹಶೀಲ್ದಾರ್- ಎಂ.ನಂಜುಂಡಯ್ಯ, ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕರು- ಬಿ.ಗಿರಿಜಾ, ಮೈಸೂರು ತಾಲೂಕು ಹೆಗ್ಗಡದೇವನಕೋಟೆ ತಹಶೀಲ್ದಾರ್- ಆರ್.ಮಂಜುನಾಥ್.
ಸೋಮವಾರ ಪೇಟೆ ತಾಲೂಕಿನ ತಹಶೀಲ್ದಾರ್-ಬಿ.ಎಂ.ಗೋವಿಂದರಾಜು, ಬೆಳಗಾವಿ ತಾಲೂಕಿನ ತಹಶೀಲ್ದಾರ್ ಗ್ರೇಡ್ 1-ಜಿ.ಟಿ.ಜಕ್ಕನಗೌಡರ್, ಗದಗ ತಾಲೂಕಿನ ತಹಶೀಲ್ದಾರ್ ಗ್ರೇಡ್ 1-ಶ್ರೀನಿವಾಸಮೂರ್ತಿ, ವಿಜಯಪುರ ತಹಶೀಲ್ದಾರ್ ಗ್ರೇಡ್ 1-ಎಸ್.ರವಿಚಂದ್ರ, ಜೋಯಿಡಾ ತಾಲೂಕಿನ ತಹಶೀಲ್ದಾರ್ ಗ್ರೇಡ್ 2-ಸಂಜಯ್ ಎಂ.ಕಾಂಬ್ಳೆ.

ಹಳಿಯಾಳ ತಾಲೂಕಿನ ತಹಶೀಲ್ದಾರ್ ಗ್ರೇಡ್ 2-ರತ್ನಾಕರ್, ಅಥಣಿ ತಾಲೂಕಿನ ತಹಶೀಲ್ದಾರ್-ಎಂ.ಎನ್.ಬಳಿಗಾರ್, ಬಾದಾಮಿ ತಾಲೂಕಿನ ತಹಶೀಲ್ದಾರ್ ಗ್ರೇಡ್ 2-ಶಿವಕುಮಾರ್ ಎ ವಸ್ತದ, ಕಮಲಾಪುರ ತಾಲೂಕಿನ ತಹಶೀಲ್ದಾರ್ ಗ್ರೇಡ್ 1-ಯಲ್ಲಪ್ಪ ಬಿ ಸುಬೇದಾರ್, ಜೇವರ್ಗಿ ತಾಲೂಕಿನ ತಹಶೀಲ್ದಾರ್ ಗ್ರೇಡ್ 2-ರಮೇಶ್‌ಬಾಬು ಕೆ ಹಾಲು.

ಸಿಂಧನೂರು ತಾಲೂಕು ತಹಶೀಲ್ದಾರ್-ಉಮಾಕಾಂತ್ ಹಳ್ಳೆ, ರಾಯಚೂರು ತಾಲೂಕು ತಹಶೀಲ್ದಾರ್ ಗ್ರೇಡ್ 1-ಬಸವಲಿಂಗಪ್ಪ ನಾಯಿಕೋಡಿ, ಹರಪ್ಪನಹಳ್ಳಿ ತಾಲೂಕು ತಹಶೀಲ್ದಾರ್-ಶಿವಶಂಕರ ನಾಯಕ್, ಹಗರಿಬೊಮ್ಮನಹಳ್ಳಿ ತಾಲೂಕು ತಹಶೀಲ್ದಾರ್ ಗ್ರೇಡ್ 1-ಜಿ.ಕೆ.ಕುರಣ್‌ಕುಮಾರ್, ಬಳ್ಳಾರಿ ತಾಲೂಕು ತಹಶೀಲ್ದಾರ್ ಯು.ನಾಗರಾಜ್. ಕೂಡ್ಲಗಿ ತಾಲೂಕು ತಹಶೀಲ್ದಾರ್-ಜಿ.ಅನಿಲ್‌ಕುಮಾರ್, ಔರಾದ್ ತಾಲೂಕು ತಹಶೀಲ್ದಾರ್ ಗ್ರೇಡ್ 1-ಶಾಂತಲ ಚಂದನ್, ಸುರಪುರ ತಾಲೂಕು ತಹಶೀಲ್ದಾರ್ ಗ್ರೇಡ್ 1-ಅರುಣ್‌ಕುಮಾರ್ ಕುಲಕರ್ಣಿ, ಬೆಂಗಳೂರು ಚುನಾವಣಾ ತಹಶೀಲ್ದಾರ್-ಶಿವರಾಜ್, ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕು ತಹಶೀಲ್ದಾರ್-ಮಂಜುಳಾ ಎನ್.ನಾಯಕ್.

ಗಂಗಾವತಿ ತಾಲೂಕು ತಹಶೀಲ್ದಾರ್ ಗ್ರೇಡ್ 1-ಎಂ.ರೇಣುಕಾ, ಶಹಪುರ ತಾಲೂಕು ತಹಶೀಲ್ದಾರ್ ಗ್ರೇಡ್ 1-ಸಂಗಮೇಶ್, ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯ ಮುನ್ಸಿಪಲ್ ತಹಶೀಲ್ದಾರ್-ವಿರೇಶ್ ಬಿರಾದರ್, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ತಹಶೀಲ್ದಾರ್-ವಿ.ಎಂ.ಪ್ರಭುಸ್ವಾಮಿ, ಕೋಲಾರ ಚುನಾವಣಾ ತಹಶೀಲ್ದಾರ್-ಸಯ್ಯದ್ ನವೀನ್, ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕು ತಹಶೀಲ್ದಾರ್-ರವಿರಾಜ್ ದೀಕ್ಷಿತ್.

ಬೆಂಗಳೂರಿನ ಡಿಟಿಐ ಗೆಜೆಟೆಡ್ ಫ್ಯಾಕಲ್ಟಿ-ಸಿ.ಮಹದೇವಯ್ಯ, ನಾಗಮಂಗಲ ತಾಲೂಕು ತಹಶೀಲ್ದಾರ್ ಗ್ರೇಡ್ 2-ಎಚ್.ಎನ್.ಪರಮೇಶ್, ಸರಗೂರು ತಾಲೂಕು ತಹಶೀಲ್ದಾರ್-ಎನ್.ರಮೇಶ್ ಹಾಗೂ ಹಾಸನ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಶೀಲ್ದಾರ್‌ರನ್ನಾಗಿ ಎಂ.ಶಿವಲಿಂಗಮೂರ್ತಿಯನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News