ಮನಕಲುಕುವ ರೋಧನ

Update: 2018-08-01 18:34 GMT

ಧಾರವಾಡದ ಹೊಸಯಲ್ಲಾಪುರ ಗ್ರಾಮದಲ್ಲಿ ಬುಧವಾರ ಸುರಿದ ಭಾರೀ ಮಳೆಯಿಂದ ಹಟ್ಟಿಯೊಂದು ಕುಸಿದುಬಿದ್ದು ಮೃತಪಟ್ಟ ತನ್ನ ಎರಡು ಎಮ್ಮೆಗಳು ಹಾಗೂ ಎಮ್ಮೆಯ ಕರುವೊಂದರ ಮುಂದೆ ವೃದ್ಧರೋರ್ವರು ಕಣ್ಣೀರು ಹಾಕುತ್ತಿರುವ ದೃಶ್ಯ ನೋಡುಗರ ಮನಕಲಕುವಂತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor