ಮನಕಲುಕುವ ರೋಧನ
Update: 2018-08-01 18:34 GMT
ಧಾರವಾಡದ ಹೊಸಯಲ್ಲಾಪುರ ಗ್ರಾಮದಲ್ಲಿ ಬುಧವಾರ ಸುರಿದ ಭಾರೀ ಮಳೆಯಿಂದ ಹಟ್ಟಿಯೊಂದು ಕುಸಿದುಬಿದ್ದು ಮೃತಪಟ್ಟ ತನ್ನ ಎರಡು ಎಮ್ಮೆಗಳು ಹಾಗೂ ಎಮ್ಮೆಯ ಕರುವೊಂದರ ಮುಂದೆ ವೃದ್ಧರೋರ್ವರು ಕಣ್ಣೀರು ಹಾಕುತ್ತಿರುವ ದೃಶ್ಯ ನೋಡುಗರ ಮನಕಲಕುವಂತಿತ್ತು.
ಧಾರವಾಡದ ಹೊಸಯಲ್ಲಾಪುರ ಗ್ರಾಮದಲ್ಲಿ ಬುಧವಾರ ಸುರಿದ ಭಾರೀ ಮಳೆಯಿಂದ ಹಟ್ಟಿಯೊಂದು ಕುಸಿದುಬಿದ್ದು ಮೃತಪಟ್ಟ ತನ್ನ ಎರಡು ಎಮ್ಮೆಗಳು ಹಾಗೂ ಎಮ್ಮೆಯ ಕರುವೊಂದರ ಮುಂದೆ ವೃದ್ಧರೋರ್ವರು ಕಣ್ಣೀರು ಹಾಕುತ್ತಿರುವ ದೃಶ್ಯ ನೋಡುಗರ ಮನಕಲಕುವಂತಿತ್ತು.