ದಾವಣಗೆರೆ: ರಾಷ್ಟ್ರಪತಿ ಪದಕಕ್ಕೆ ಆಯ್ಕೆ

Update: 2018-08-14 13:21 GMT
ಎಂ.ಬಾಬು, ಮಂಜುನಾಥ ಕೆ. ಗಂಗಲ್

ದಾವಣಗೆರೆ,ಆ.14: ಪೊಲೀಸ್ ಇಲಾಖೆಯಲ್ಲಿ ಪ್ರಶಂಶನೀಯ ಸೇವೆ ಸಲ್ಲಿಸಿರುವ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಂ.ಬಾಬು ಹಾಗೂ ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕ ಮಂಜುನಾಥ ಕೆ. ಗಂಗಲ್ ರವರು ಸ್ವಾತಂತ್ರ್ಯ ದಿನೋತ್ಸವದಂದು ನೀಡುವ 2017-18 ನೇ ಸಾಲಿನ ‘ರಾಷ್ಟ್ರಪತಿ ಪದಕ’ ಕ್ಕೆ ಭಾಜನಾರಾಗಿರುದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಚೇತನ್ ಆರ್ ಐಪಿಎಸ್., ಮತ್ತು  ಎಎಸ್ಪಿ ಉದೇಶ ಟಿ.ಜೆ., ಕೆಎಸ್‍ಪಿಎಸ್ ರವರು ವೈಯುಕ್ತಿಕವಾಗಿ ಮತ್ತು ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News