ಮಳೆ ಸಂತ್ರಸ್ಥರಿಗಾಗಿ ಕೊಡಗು ಜಿಲ್ಲೆಯಲ್ಲಿ ಗಂಜಿ ಕೇಂದ್ರಗಳ ಸ್ಥಾಪನೆ

Update: 2018-08-17 13:57 GMT

ಬೆಂಗಳೂರು, ಆ.17: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗಾಗಿ ರಾಜ್ಯ ಸರಕಾರವು ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲೂಕಿನಲ್ಲಿ 20 ಗಂಜಿ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ.

ಗಂಜಿ ಕೇಂದ್ರಗಳ ವಿವರ: ಮಡಿಕೇರಿ ತಾಲೂಕಿನ ಕೊಟ್ಟಮುಡಿ ಮರ್ಕ ಆಂಗ್ಲ ಮಾಧ್ಯಮ ಶಾಲೆ(ಮಹೇಶ್-9480270621, ಉಷಾರಾಣಿ-944975820), ಗಾಳಿಬೀಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ರಮೇಶ್- 9480788266), ಕರ್ಣಂಗೇರಿ(ಮೊಣಕಾಲ್ಮೂರಿ) ಸರಕಾರಿ ಕಿರಿಯ ಪ್ರಾಥಮಿಕ ಶಾಲೆ(ಶಾಲಿನಿ-9900789744, ಎಚ್.ಆರ್.ಮುತ್ತಪ್ಪ-9449920849).

ಮಕ್ಕಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ರಂಜಿತ್-9482192964, ಪ್ರಸನ್ನ-8971380747), ಜೋಡುಪಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಜಗನ್ನಾಥ್-9341782025), ಕಾಟಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಲೋಕಪ್ರಭು-9632654170), ಹೊದವಾಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಸುಕ್ರುದೇವೇಗೌಡ-9448448717).

ಐಕೋಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ(ಕುಮಾರಸ್ವಾಮಿ-9483234335), ಮೈತ್ರಿ ಹಾಲ್(ವಸಂತಿ-9480779062, ತಿಮ್ಮಯ್ಯ-9481883688. ಪ್ರೇಮಲತಾ ಶೆಟ್ಟಿ-9449124539), ಇಂದಿರಾನಗರ ಸಮುದಾಯ ಭವನ(ವಿಲ್‌ಫ್ರೆಡ್ ಕ್ರಾಸ್ತ-9448773078, ಜಾನ್ಸನ್-9886485186).

ವಿರಾಜಪೇಟೆ ತಾಲೂಕಿನ ಕರಡಿಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಜಿಮ್ಮಿ ಸಿಕ್ವೇರಾ- 9845100684, ಮಣಿಕಂಠ-6362466953, ಕ್ಲೆಮೆಂಟ್ ಮಾಕ್ಲಿನ್- 9449239330), ಸೋಮವಾರ ಪೇಟೆ ತಾಲೂಕಿನ ಐಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಚಂದ್ರಕಲಾ-9480273824, ಕೃಷ್ಣಪ್ಪ-9449818822).

ಮಡಿಕೇರಿ ತಾಲೂಕಿನ ಗೆಜ್ಜೆಸಂಗಪ್ಪ ಕಲ್ಯಾಣ ಮಂಟಪ(ದಮಯಂತಿ- 9164569486, ದೇವಕಿ-9482978274, ನಾಗರಾಜು- 9481057822), ವಿರಾಜಪೇಟೆ(ವನಿತ್‌ಕುಮಾರ್-9880504208, ನಳಿನಾಕ್ಷಿ-9611018818), ನೆಲ್ಲಿಹುದಿಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ(ಬಿ.ಬಿ.ಜಾಜಿ-8105214917, ರೆಮ್ಮಿ-9482036106).

ಹೆಚ್ಚಿನ ಮಾಹಿತಿಗಾಗಿ ಮಡಿಕೇರಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ-9480984722, ಡಿಡಿಪಿಐ ಕಾಶೀನಾಥ್-9448999344, ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ-9480695260, ವಿರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್-9480695262, ಸೋಮವಾರಪೇಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ-9480695261, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ-9845100684 ಇವರುಗಳನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News