ದಾವಣಗೆರೆ: ಕಾಂಗ್ರೆಸ್ ಕಾರ್ಮಿಕ ವಿಭಾಗದಿಂದ ವಾಜಪೇಯಿಗೆ ಶ್ರದ್ದಾಂಜಲಿ

Update: 2018-08-18 18:24 GMT

ದಾವಣಗೆರೆ,ಆ.18: ನಗರದ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದಿಂದ ಸಜ್ಜನ ರಾಜಕಾರಣಿ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. 

ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್, ರಾಜ್ಯ ಕಾಂಗ್ರೆಸ್ ಲೇಬರ್ ಸೆಲ್ ಕಾರ್ಯದರ್ಶಿ ಕೆ.ಜಿ. ರಹಮತುಲ್ಲಾ, ಅಲ್ಲಾವುಲಿ ಘಾಜಿಖಾನ್, ಡಿ. ಬುಡ್ಡಪ್ಪ, ಕೋಳಿ ಇಬ್ರಾಹಿಂ ಸಾಬ್, ಡಿ. ಶಿವಕುಮಾರ್, ಖಾಜಿ ಖಲೀಲ್, ಜಿಯಾವುಲ್ಲಾ ಖಾನ್, ಎಂ. ಅಶೋಕ್‍ಕುಮಾರ್, ಚನ್ನಪ್ಪ ಯಲ್ಲಪ್ಪ, ಗೋವಿಂದ, ಅಶ್ರಫ್‍ಅಲಿ, ರಮೇಶ್, ಗೌಸ್‍ಸಾಬ್, ಅಬ್ದುಲ್ ಜಬ್ಬಾರ್, ಭೀಮೇಶ್ ಎಲ್., ಎಂ.ಕೆ ಲಿಯಾಖತ್‍ಅಲಿ, ಪರಮೇಶ್ವರಪ್ಪ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News