ಮಡಿಕೇರಿ: ಮಣ್ಣಿನಡಿ ಸಿಲುಕಿದ್ದ ವೃದ್ಧೆಯ ಮೃತದೇಹ ಪತ್ತೆ

Update: 2018-08-21 13:53 GMT

ಮಡಿಕೇರಿ, ಆ.21: ಮಹಾಮಳೆಯ ಸಂದರ್ಭ ಗುಡ್ಡ ಕುಸಿತದಿಂದ ಸಾವನ್ನಪ್ಪಿದ ಹೆಬ್ಬೆಟ್ಟಗೇರಿ ಗ್ರಾಮದ ವೃದ್ಧೆಯೊಬ್ಬರ ಮೃತದೇಹವನ್ನು ಕಾರ್ಯಾಚರಣೆಯ ಮೂಲಕ ಇಂದು ಹೊರ ತೆಗೆಯಲಾಗಿದೆ.

ಹೆಬ್ಬೆಟ್ಟಗೇರಿ ಗ್ರಾಮದ ನಿವಾಸಿ ಮುತ್ತಮ್ಮ ಎಂಬವರೇ ಸಾವನ್ನಪ್ಪಿದವರಾಗಿದ್ದು, ಮಂಗಳವಾರ ಇವರ ಮೃತದೇಹವನ್ನು ಕಾರ್ಯಾಚರಣೆ ಪಡೆ ಮಣ್ಣಿನಡಿಯಿಂದ ಹೊರ ತೆಗೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News