ಮಂಡ್ಯ: ಎರಡು ದೇವಾಲಯಗಳಲ್ಲಿ ಕಳವು

Update: 2018-09-04 15:32 GMT

ಮಂಡ್ಯ, ಸೆ.4: ತಾಲೂಕಿನ ದೊಡ್ಡ ಗುರುಡನಹಳ್ಳಿ ಗ್ರಾಮದ ಎರಡು ದೇವಾಲಯಗಳಲ್ಲಿ ಸೋಮವಾರ ತಡರಾತ್ರಿ ಕಳ್ಳತನ ನಡೆದಿದೆ.

ಗ್ರಾಮ ಮಧ್ಯೆ ಇರುವ ಶ್ರೀನಿವಾಸ ಮತ್ತು ಬೋರೆದೇವರ ದೇವಸ್ಥಾನದಲ್ಲಿ ಕಳವು ನಡೆದಿದ್ದು, ಈ ಸಂಬಂಧ ಬಸರಾಳು ಠಾಣೆಗೆ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News