ಮುಂಡಗೋಡ: ಅನ್ನದಾತ ಸಂಘದ ತಾಲೂಕು ಅಧ್ಯಕ್ಷರಾಗಿ ನಿಂಗಪ್ಪ ಕುರಬರ ಆಯ್ಕೆ

Update: 2018-09-13 13:15 GMT

ಮುಂಡಗೋಡ,ಸೆ.13: ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಅಧ್ಯಕ್ಷರಾಗಿ ಬಾಚಣಕಿ ಗ್ರಾಮದ ನಿಂಗಪ್ಪ ಅಂದಾನೆಪ್ಪ ಕುರಬರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ ತಿಳಿಸಿದ್ದಾರೆ.

ಈ ಆಯ್ಕೆ ವೇಳೆ ಜಿಲ್ಲಾಧ್ಯಕ್ಷ ಮಂಜುನಾಥ ಭಟ್, ದತ್ತಾತ್ರಯ ಭಟ್, ಹನಮಂತಪ್ಪ ಆರೆಗೋಪ್ಪಾ, ಮತ್ತಿತರ ಪದಾಧಿಕಾರಿಗಳು ಮತ್ತು ತಾಲೂಕಿನ ರೈತರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News