ಕೆಎಸ್‍ಓ ಕುಲಸಚಿವರಾಗಿ ಪ್ರೊ.ರಮೇಶ್ ಅಧಿಕಾರ ಸ್ವೀಕಾರ

Update: 2018-09-17 17:32 GMT

ಮೈಸೂರು,ಸೆ.17: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಪ್ರೊ.ರಮೇಶ್ ಬಿ ಸೋಮವಾರ ಅಧಿಕಾರ ಸ್ವೀಕರಿಸಿದರು .

ಈ ಸಂದರ್ಭ ಕುಲಪತಿಗಳಾದ ಪ್ರೊ.ಶಿವಲಿಂಗಯ್ಯ ಡಿ. ಮತ್ತು ತುಮಕೂರು ವಿಶ್ವವಿದ್ಯಾಲಯದ ಪ್ರೊ.ಜಯಶೀಲ, ಕುವೆಂಪು ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ ಡಾ.ಪ್ರಶಾಂತ್ ನಾಯಕ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ. ಪ್ರಭಾಕರ್ ಎ.ಎಸ್., ಹಲವು ಪ್ರಾಧ್ಯಾಪಕರು ಮತ್ತು  ಸಂಶೋಧನಾರ್ಥಿಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News