ಕಣ್ಣೀರು ಹಾಕಿ ಡ್ರಾಮಾ ಮಾಡಬೇಡಿ: ಮೃತ ಯೋಧರ ಕುಟುಂಬಸ್ಥರನ್ನು ಅವಮಾನಿಸಿದ ಸಂಸದ ಪ್ರತಾಪ್ ಸಿಂಹ

Update: 2018-10-15 16:05 GMT

ಮೈಸೂರು,ಅ.15: ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರನ್ನು ಭೇಟಿ ಮಾಡಿ ಸಹಾಯ ಕೇಳಲು ಬಂದಿದ್ದ ಹುತ್ಮಾತ ಯೋಧನ ಕುಟುಂಬಕ್ಕೆ ಇಲ್ಲಿ 'ಕಣ್ಣೀರು ಹಾಕಿ ಡ್ರಾಮಾ ಮಾಡಬೇಡಿ' ಎಂದು ಹೇಳಿ ಸಂಸದ ಪ್ರತಾಪ್ ಸಿಂಹ ಅವಮಾನಿಸಿದ ಘಟನೆ ನಡೆದಿದೆ.

ಕೊಡಗು-ಮೈಸೂರು ಸಂಸದನಾಗಿ 2014 ರಿಂದ ನಿಮಗೆ ಸಹಾಯ ಮಾಡಲಾಗುತ್ತಿದೆ. ಈಗ ಬಂದು ಕಣ್ಣೀರು ಹಾಕಿ ಡ್ರಾಮಾ ಮಾಡಬೇಡಿ ಎಂದು ಪ್ರತಾಪ ಸಿಂಹ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News