×
Ad

ಉಪಚುನಾವಣೆ ಮತ ಎಣಿಕೆ: ಯಾರಿಗೆ ಹಬ್ಬ?

Update: 2018-11-06 07:56 IST
ಸಾಂದರ್ಭಿಕ ಚಿತ್ರ

ಉಪಚುನಾವಣೆಯ ಮತ ಎಣಿಕೆಯು ಇದೀಗ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿದೆ.

ಮಂಡ್ಯ, ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರಗಳು ಮತ್ತು ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3 ರಂದು ನಡೆದ ಉಪಚುನಾವಣೆಯ ಮತ ಎಣಿಕೆ ಇಂದು ನಡೆಯಲಿದ್ದು ಬೆಳಗ್ಗೆ 8 ಗಂಟೆಯಿಂದಲೇ ಫಲಿತಾಂಶದ ಕ್ಷಣಕ್ಷಣದ ಮಾಹಿತಿ varthabharati.in ಹಾಗು english.varthabharati.in ಗಳಲ್ಲಿ ಲಭ್ಯ.

ಫೇಸ್ ಬುಕ್ https://www.facebook.com/varthabharati/, ಟ್ವಿಟರ್ https://twitter.com/varthabharati ಹಾಗು 
ಇನ್ಸ್ಟಾಗ್ರಾಂ https://www.instagram.com/varthabharati/ ಗಳಲ್ಲೂ ಅಪ್ಡೇಟ್ ಗಳನ್ನು ನೋಡಬಹುದು.

ವಾಟ್ಸಾಪ್ ನಲ್ಲಿ ನೋಟಿಫಿಕೇಶನ್ ಬೇಕಿದ್ದರೆ ನಿಮ್ಮ ಹೆಸರು, ಊರು ಹಾಗು ವಾಟ್ಸಾಪ್ ನಂಬರನ್ನು 77607 22244 / 70197 79834 ಗೆ ಕಳಿಸಿ.

ಕ್ಷಣಕ್ಷಣದ ಸುದ್ದಿ, ಮಾಹಿತಿ,

ಕಣ್ಣು ತೆರೆಸುವ ವಿಚಾರಗಳಿಗೆ 

ನೋಡ್ತಾ ಇರಿ 
varthabharati.in
english.varthabharati.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News