×
Ad

ತಂದೆ ಮಾಡಿದ ಅಭಿವೃದ್ಧಿ ಕಾರ್ಯ, ಅನುಕಂಪ ಕೈ ಹಿಡಿದಿದೆ: ಆನಂದ್ ನ್ಯಾಮಗೌಡ

Update: 2018-11-06 11:09 IST

ಬೆಂಗಳೂರು, ನ.6: ತಂದೆ ಮಾಡಿದ ಅಭಿವೃದ್ಧಿ ಕಾರ್ಯ, ಅನುಕಂಪ ಕೈ ಹಿಡಿದಿದೆ. ನನ್ನ ತಂದೆಯ ಎಲ್ಲ ಕನಸುಗಳನ್ನು ನನಸು ಮಾಡುತ್ತೇನೆ ಎಂದು ಜಮಖಂಡಿ  ವಿಧಾನ ಸಭಾ ಉಪಚುನಾವಣೆಯಲ್ಲಿ  ಭರ್ಜರಿ ಗೆಲುವು ದಾಖಲಿಸಿದ ಕಾಂಗ್ರೆಸ್ ನ  ಅಭ್ಯರ್ಥಿ  ಆನಂದ್  ಸಿದ್ದು ನ್ಯಾಮ ಗೌಡ  ಅಭಿಪ್ರಾಯಪಟ್ಟಿದ್ದಾರೆ.

ಜಮಖಂಡಿಯನ್ನು ಜಿಲ್ಲೆ ಮಾಡುವುದು ತಂದೆಯ ಕನಸಾಗಿತ್ತು. ಆ ನಿಟ್ಟಿನಲ್ಲಿ ಶ್ರಮಿಸುವುದಾಗಿ   ಅವರು  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News