ರಣರಂಗವಾದ ಕೇರಳ
Update: 2019-01-03 23:46 IST
ಶಬರಿಮಲೆಗೆ ಋತುಮತಿ ವಯಸ್ಸಿನ ಇಬ್ಬರು ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಗುರುವಾರ ನಡೆದ ಕೇರಳ ಹರತಾಳದ ವೇಳೆ ಪಾಲಕ್ಕಾಡ್ನಲ್ಲಿರುವ ಸಿಪಿಐ ಕಚೇರಿಯ ಮೇಲೆ ಬಿಜೆಪಿ ಕಾರ್ಯಕರ್ತರು ಇಟ್ಟಿಗೆ ಹಾಗೂ ಕಲ್ಲುಗಳನ್ನು ಎಸೆದು ದಾಂಧಲೆ ನಡೆಸಿದರು.
ಶಬರಿಮಲೆಗೆ ಋತುಮತಿ ವಯಸ್ಸಿನ ಇಬ್ಬರು ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಗುರುವಾರ ನಡೆದ ಕೇರಳ ಹರತಾಳದ ವೇಳೆ ಪಾಲಕ್ಕಾಡ್ನಲ್ಲಿರುವ ಸಿಪಿಐ ಕಚೇರಿಯ ಮೇಲೆ ಬಿಜೆಪಿ ಕಾರ್ಯಕರ್ತರು ಇಟ್ಟಿಗೆ ಹಾಗೂ ಕಲ್ಲುಗಳನ್ನು ಎಸೆದು ದಾಂಧಲೆ ನಡೆಸಿದರು.