ಸಿರಿಧಾನ್ಯ ಅಮೋಘ ಯಶಸ್ವಿ: ಕೃಷಿ ಸಚಿವರಿಂದ ಸನ್ಮಾನ

Update: 2019-01-25 17:56 GMT

ಅಂತರ್‌ರಾಷ್ಟ್ರೀಯ ವ್ಯಾಪಾರ ಮೇಳ(ಸಿರಿಧಾನ್ಯ)- 2019 ಅಮೋಘ ಯಶಸ್ವಿಯಾಗಿ ನೆರವೇರಿದ್ದಕ್ಕಾಗಿ ಸದರಿ ಮೇಳದ ಆಯೋಜನೆ ನೇತೃತ್ವ ವಹಿಸಿದ್ದ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವಟೈಸಿಂಗ್ ಲಿ.,ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿ.ಟಿ.ವೆಂಕಟೇಶ್‌ರನ್ನು ಕೃಷಿ ಸಚಿವ ಶಿವಶಂಕರರೆಡ್ಡಿಯವರು ಸನ್ಮಾನಿಸುತ್ತಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor