10 ಡಿವೈಎಸ್ಪಿಗಳ ವರ್ಗಾವಣೆ

Update: 2019-02-19 16:14 GMT

ಬೆಂಗಳೂರು, ಫೆ.19: ರಾಜ್ಯದ ಪೊಲೀಸ್ ಇಲಾಖೆಯ ಹತ್ತು ಡಿವೈಎಸ್ಪಿ(ಸಿವಿಲ್)ಗಳನ್ನು ವರ್ಗಾವಣೆ ಮಾಡಿ, ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಬಿ.ಮಂಜುನಾಥ್ ಕೌರಿ-ಎಸಿಬಿ, ಎನ್.ಎಚ್.ರಾಮಚಂದ್ರಯ್ಯ-ಸಿಸಿಬಿ ಬೆಂಗಳೂರು, ಟಿ.ಮಂಜುನಾಥ್-ಹಲಸೂರು ಉಪ ವಿಭಾಗ, ಎನ್.ನವೀನ್ ಕುಮಾರ್-ಚಾಮರಾಜನಗರದ ಕೊಳ್ಳೆಗಾಲ ಉಪವಿಭಾಗ, ಕೆ.ಆಂಥೋನಿ ಜಾನ್-ಎಸ್‌ಟಿಎಫ್ ಬೆಂಗಳೂರು, ಆರ್.ವಿ.ಚೌಡಪ್ಪ-ಕೋಲಾರ ಉಪವಿಭಾಗ.

ಮಲ್ಲೇಶಪ್ಪ ಮಲ್ಲಾಪುರ-ಕೂಡ್ಲಗಿ ಉಪವಿಭಾಗ, ಎನ್.ಪ್ರತಾಪ್‌ ರೆಡ್ಡಿ- ಕಬ್ಬನ್‌ ಪಾರ್ಕ್ ಉಪವಿಭಾಗ, ಎಚ್.ವೆಂಕಟೇಶ್ ಪ್ರಸನ್ನ-ರಾಜ್ಯ ಗುಪ್ತವಾರ್ತೆ ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News