ನಾರಿಶಕ್ತಿ ಪುರಸ್ಕಾರ

Update: 2019-03-08 18:05 GMT

ಅಂತರ್‌ರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ನಾರಿಶಕ್ತಿ ಪುರಸ್ಕಾರ 2018ರಲ್ಲಿ ಕಳೆದ ಮೂರು ದಶಕಗಳಿಂದ ಪರಿಸರಸ್ನೇಹಿ ಕಟ್ಟಡಗಳನ್ನು ವಿನ್ಯಾಸಗೊಳಿಸುತ್ತಿರುವ ಡೇಲಿಯಾ ನಾರಾಯಣನ್ ಕಾಂಟ್ರಾಕ್ಟರ್, ಭಾರತದ ಏಕೈಕ ಮಹಿಳಾ ಕಮಾಂಡೊ ತರಬೇತುದಾರೆ ಸೀಮಾ ರಾವ್, ಆ್ಯಸಿಡ್ ದಾಳಿ ಸಂತ್ರಸ್ತೆ ಮತ್ತು ಕಾರ್ಯಕರ್ತೆ ಪ್ರಗ್ಯಾ ಪ್ರಸೂನ್ ಅವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಶಸ್ತಿ ನೀಡಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor