ಲೋಕಸಭಾ ಚುನಾವಣೆ: ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳ ನೇಮಕ

Update: 2019-04-01 14:38 GMT

ಬೆಂಗಳೂರು, ಎ. 1: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಯೊಂದು ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಉಸ್ತುವಾರಿಗಳನ್ನು ನೇಮಕ ಮಾಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ಆದೇಶ ಹೊರಡಿಸಿದ್ದಾರೆ.

ಚಿಕ್ಕೋಡಿ-ವೀರಕುಮಾರ್ ಪಾಟೀಲ, ಬೆಳಗಾವಿ-ಪಿ.ಎಂ.ಅಶೋಕ್, ಬಾಗಲಕೋಟೆ-ಶಿವಾನಂದ ಪಾಟೀಲ, ವಿಜಯಪುರ-ಎಂ.ಬಿ.ಪಾಟೀಲ್, ಕಲಬುರಗಿ-ಡಾ.ಶರಣಪ್ರಕಾಶ್ ಪಾಟೀಲ, ರಾಯಚೂರು-ಎನ್.ಎಸ್. ಬೋಸರಾಜು, ಬೀದರ್-ರಾಜಶೇಖರ್ ಪಾಟೀಲ, ಕೊಪ್ಪಳ, ಬಸವರಾಜ ರಾಯರೆಡ್ಡಿ, ಬಳ್ಳಾರಿ- ಸೂರ್ಯನಾರಾಯಣ ರೆಡ್ಡಿ, ಹಾವೇರಿ-ಶಿವಣ್ಣನವರ್, ಧಾರವಾಡ-ವೀರಣ್ಣ ಮತ್ತಿಕಟ್ಟಿ.

ಉತ್ತರ ಕನ್ನಡ-ಯು.ಆರ್.ಸಭಾಪತಿ, ದಾವಣಗೆರೆ-ಎಸ್.ಎಸ್. ಮಲ್ಲಿಕಾರ್ಜುನ್, ಶಿವಮೊಗ್ಗ-ಕಿಮ್ಮನೆ ರತ್ನಾಕರ, ಉಡುಪಿ- ಚಿಕ್ಕಮಗಳೂರು-ಡಾ.ಜಯಮಾಲಾ, ಹಾಸನ- ಗಂಡಸಿ ಶಿವರಾಮ್, ದಕ್ಷಿಣ ಕನ್ನಡ-ರಮನಾಥ್ ರೈ, ಚಿತ್ರದುರ್ಗ- ಟಿ. ರಘುಮೂರ್ತಿ, ತುಮಕೂರು- ಶಫಿ ಅಹ್ಮದ್, ಮಂಡ್ಯ-ಜಿ.ಸಿ.ಚಂದ್ರಶೇಖರ್, ಮೈಸೂರು-ಡಾ.ಎಚ್.ಸಿ.ಮಹದೇವಪ್ಪ.

ಚಾಮರಾಜನಗರ-ಪುಟ್ಟರಂಗ ಶೆಟ್ಟಿ, ಬೆಂಗಳೂರು ಗ್ರಾಮಾಂತರ-ಉಬೇದುಲ್ಲಾ ಶರೀಫ್, ಬೆಂಗಳೂರು ಉತ್ತರ- ಕೆ.ಸಿ.ರಾಮಮೂರ್ತಿ, ಬೆಂಗಳೂರು ಕೇಂದ್ರ- ಕೆ.ಜೆ. ಜಾರ್ಜ್, ಬೆಂಗಳೂರು ದಕ್ಷಿಣ-ವಿ.ಆರ್.ಸುದರ್ಶನ್, ಚಿಕ್ಕಬಳ್ಳಾಪುರ-ಶಿವಶಂಕರ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News