ಹಸು ಹಾಲು ಕರೆದ ದರ್ಶನ್

Update: 2019-04-11 18:02 GMT

ಮಂಡ್ಯ, ಎ.11: ಪ್ರಚಾರ ವೇಳೆ ಕೆ.ಆರ್.ಪೇಟೆ ತಾಲೂಕಿನ ಸೋಮನಹಳ್ಳಿಯಲ್ಲಿ ಕುಮಾರ್ ಎಂಬ ರೈತರ ಹಸುವಿನಿಂದ ಹಾಲು ಕರೆದ ನಟ ದರ್ಶನ್, ಸಿಎಂ ಕುಮಾರಸ್ವಾಮಿ, ಪುತ್ರ ನಿಖಿಲ್‍ಗೆ ಆರೋಪಕ್ಕೆ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News