ಕಲ್ಯಾಣಿಯಲ್ಲಿ ಒಂದೇ ಕುಟುಂಬದ ಐವರು ಜಲಸಮಾಧಿ

Update: 2019-04-27 09:51 GMT

ಬೆಂಗಳೂರು, ಎ.27: ನೆಲಮಂಗಲ ತಾಲೂಕಿನ ಸಿದ್ಧರಬೆಟ್ಟದ  ಕಲ್ಯಾಣಿಯಲ್ಲಿ  ಮುಳುಗಿ ಒಂದೇ ಕುಟುಂಬದ ಐವರು ಸಾವಿಗೀಡಾದ ಘಟನೆ ಶನಿವಾರ ನಡೆದಿದೆ.

ಕೆಂಗೇರಿಯ  ರೇಷ್ಮಾ ,(22) ಮುನೀರ್ ಖಾನ್ (49), ಯಾರಬ್ ಖಾನ್(21),  ಮುಬೀನ್ ತಾಜ್(21)  , ಸಲ್ಮಾನ್  ಎಂಬವರು  ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರ  ಮೃತದೇಹವನ್ನು ಹೊರತೆಗೆಯಲಾಗಿದೆ.

ದಾಬಸ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News