ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

Update: 2019-06-22 16:24 GMT

ಮಂಡ್ಯ, ಜೂ.22: ಅಪಘಾತದಲ್ಲಿ ಬೆನ್ನುಮೂಳೆ ಮುರಿದು ಹಾಸಿಗೆ ಹಿಡಿದಿದ್ದ ಮದ್ದೂರು ತಾಲೂಕು ಮಣಿಗೆರೆ ಗ್ರಾಮದ ವ್ಯಕ್ತಿ ರಂಗಸ್ವಾಮಿ(32) ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.

ಸ್ವಂತ ಜಾಗವಿಲ್ಲದೆ ಬೇರೊಬ್ಬರ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ಮಗನ ಜತೆ ವಾಸಿಸುತ್ತಿದ್ದ ರಂಗಸ್ವಾಮಿಯ ತಾಯಿ ತಿಬ್ಬಮ್ಮ ಅನಾಥವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News