ದಡ ಸೇರಲಿ...

Update: 2019-07-12 18:31 GMT

ಅಸ್ಸಾಂನಲ್ಲಿ ಭಾರೀ ಮಳೆಯಾಗುತ್ತಿದ್ದು, ನಲ್ಬರಿ ಜಿಲ್ಲೆಯ ನೆರೆಯಿಂದ ಆವೃತ ಪ್ರದೇಶಗಳಲ್ಲಿ ಗ್ರಾಮ ನಿವಾಸಿಗಳು ಶುಕ್ರವಾರ ತಾತ್ಕಾಲಿಕ ತೆಪ್ಪ ಬಳಸಿ ಸುರಕ್ಷಿತ ಸ್ಥಳಗಳಿಗೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor