ಬ್ರಿಜೇಶ್ಕುಮಾರ್ ತೋಟಗಾರಿಕೆ ನಿರ್ದೇಶಕರಾಗಿ ವರ್ಗಾವಣೆ
Update: 2019-08-22 17:46 GMT
ಬೆಂಗಳೂರು, ಆ.22: ಕೃಷಿ ಆಯುಕ್ತರಾಗಿರುವ ಬ್ರಿಜೇಶ್ ಕುಮಾರ್ ದೀಕ್ಷಿತ್, ಐಎಫ್ಎಸ್, ಇವರನ್ನು ರಾಷ್ಟ್ರೀಯ ತೋಟಗಾರಿಕೆ ಅಭಿಯಾನ(ಅಧಿಕ ಪ್ರಭಾರ ಹುದ್ದೆ) ಹಾಗೂ ತೋಟಗಾರಿಕೆ ಇಲಾಖೆ ನಿರ್ದೇಶಕರನ್ನಾಗಿ ಬೆಂಗಳೂರಿಗೆ ವರ್ಗಾಯಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.