ಕೆಎಸ್ಸಾರ್ಟಿಸಿ ನಿರ್ದೇಶಕಿಯಾಗಿ ಕವಿತಾ ಎಸ್.ಮನ್ನಿಕೇರಿ ವರ್ಗಾವಣೆ

Update: 2019-09-16 14:21 GMT

ಬೆಂಗಳೂರು, ಸೆ.16: ಸಮಗ್ರ ಶಿಶು ಸುರಕ್ಷಾ ಯೋಜನೆಯ ನಿರ್ದೇಶಕಿ ಕವಿತಾ ಎಸ್.ಮನ್ನಿಕೇರಿಯವರನ್ನು ಕೆಎಸ್ಸಾರ್ಟಿಸಿ ನಿರ್ದೇಶಕಿಯನ್ನಾಗಿ ವರ್ಗಾವಣೆ ಮಾಡಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News