ಕೆಎಸ್ಸಾರ್ಟಿಸಿ ನಿರ್ದೇಶಕಿಯಾಗಿ ಕವಿತಾ ಎಸ್.ಮನ್ನಿಕೇರಿ ವರ್ಗಾವಣೆ
Update: 2019-09-16 14:21 GMT
ಬೆಂಗಳೂರು, ಸೆ.16: ಸಮಗ್ರ ಶಿಶು ಸುರಕ್ಷಾ ಯೋಜನೆಯ ನಿರ್ದೇಶಕಿ ಕವಿತಾ ಎಸ್.ಮನ್ನಿಕೇರಿಯವರನ್ನು ಕೆಎಸ್ಸಾರ್ಟಿಸಿ ನಿರ್ದೇಶಕಿಯನ್ನಾಗಿ ವರ್ಗಾವಣೆ ಮಾಡಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.
ಬೆಂಗಳೂರು, ಸೆ.16: ಸಮಗ್ರ ಶಿಶು ಸುರಕ್ಷಾ ಯೋಜನೆಯ ನಿರ್ದೇಶಕಿ ಕವಿತಾ ಎಸ್.ಮನ್ನಿಕೇರಿಯವರನ್ನು ಕೆಎಸ್ಸಾರ್ಟಿಸಿ ನಿರ್ದೇಶಕಿಯನ್ನಾಗಿ ವರ್ಗಾವಣೆ ಮಾಡಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.
Copyright @2023
Powered by Hocalwire