ಟಿಪ್ಪು ಜಯಂತಿ ಪ್ರಯುಕ್ತ ಟ್ವೀಟ್ ಮಾಡಿದ ಕಾಂಗ್ರೆಸ್ ಹೇಳಿದ್ದೇನು ?
Update: 2019-11-10 13:49 GMT
ಬೆಂಗಳೂರು, ನ.10: ಬ್ರಿಟೀಷರೊಂದಿಗೆ ನಾಲ್ಕು ಯುದ್ಧಗಳನ್ನು ಮಾಡಿ, ಸ್ವಾತಂತ್ರ್ಯಕ್ಕಾಗಿ ರಣಾಂಗಣದಲ್ಲಿ ಹೋರಾಡುತ್ತಲೇ ಮಡಿದ ಭಾರತದ ಮೊದಲ ರಾಜ, ದೂರದೃಷ್ಟಿಯ, ಸರ್ವಧರ್ಮ ಸಹಿಷ್ಣು, ವೈಜ್ಞಾನಿಕ ಮನೋಭಾವದ, ಪ್ರಗತಿಪರ ಆಡಳಿತಗಾರ, ಮೈಸೂರು ಹುಲಿ ‘ಟಿಪ್ಪು ಸುಲ್ತಾನ್’ ಜಯಂತಿಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.