ಉಪ ಚುನಾವಣೆ: ಯಲ್ಲಾಪುರ ಕಾಂಗ್ರೆಸ್ ಅಭ್ಯರ್ಥಿ ಪರ ರಮಾನಾಥ ರೈ ಪ್ರಚಾರ

Update: 2019-11-22 09:15 GMT

ಮುಂಡಗೋಡ-, ನ.22: ಬ್ಲಾಕ್ ಕಾಂಗ್ರೆಸ್ ಸಮಿತಿ ಯಲ್ಲಾಪುರ- ಮುಂಡಗೋಡ- ಬನವಾಸಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ  ಕಾಂಗ್ರೆಸ್ ಅಭ್ಯರ್ಥಿಯ ಭೀಮಣ್ಣ ಟಿ.ನಾಯ್ಕ ಅವರ ಪರವಾಗಿ  ಮಾಜಿ ಸಚಿವ ಬಿ. ರಮಾನಾಥ ರೈ ಚುನಾವಣಾ ಪ್ರಚಾರದ ಸಭೆಯಲ್ಲಿ ಭಾಗಿಯಾಗಿದರು.

ಈ ಸಂದರ್ಭದಲ್ಲಿ ಜಯಶೀಲ ಅಡ್ಯಾಂತಾಯ ಹಾಗೂ ಯಲ್ಲಾಪುರ ಬ್ಲಾಕ್ ಅಧ್ಯಕ್ಷ ಡಿ.ಎನ್.ಗೌಂವ್ಕರ್, ಉಲ್ಲಾಸ್ ಶಾನ್ ಬಾಗ್, ಎಂ.ಎಂ.ಶೇಕ್, ಶಂಭು ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News