ಕೆಪಿಎಸ್ಸಿ ಸದಸ್ಯರಾಗಿ ಪ್ರೊ.ರಂಗರಾಜು, ಡಾ.ಎಂ.ಬಿ.ಹೆಗ್ಗಣ್ಣವರ್ ನೇಮಕ

Update: 2019-11-22 17:30 GMT

ಬೆಂಗಳೂರು, ನ.22: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿಯಿರುವ ಸದಸ್ಯ ಸ್ಥಾನಗಳಿಗೆ ಪ್ರೊ.ರಂಗರಾಜು, ಡಾ.ಎಂ.ಬಿ.ಹೆಗ್ಗಣ್ಣವರ್ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರಕಾರದ ಉಪ ಕಾರ್ಯದರ್ಶಿ ಎಂ.ಪಿ.ಮುಲ್ಲೈ ಮುಹಿಲನ್ ಅವರು ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News