ಮನಿ-ಹನಿ ಮೂಲಕ ಸರಕಾರ ರಚಿಸಿದ ದೂರ್ತ ರಾಜ್ಯಕ್ಕೆ ಅಗತ್ಯವಿಲ್ಲ: ಜೆಡಿಎಸ್

Update: 2019-12-03 16:18 GMT

ಬೆಂಗಳೂರು, ಡಿ.3: ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ಆದೇಶ ನೀಡಿ ರೈತರನ್ನ ಅಮಾನುಷವಾಗಿ ಗುಂಡಿಕ್ಕಿ ಕೊಲ್ಲಿಸಿದವರು ರೈತರ ಪಾಲಿನ ಯಮ ಧರ್ಮರಾಯ. ರಾಜ್ಯದ ರೈತರಿಗೆ ಬೇಕಾಗಿರೋದು ರೈತರ 22 ಸಾವಿರ ಕೋಟಿ ರೂ.ಸಾಲಮನ್ನಾ ಮಾಡಿದ ಕರುಣಾಮಯಿಯೇ ಹೊರತು, ‘ಮನಿ-ಹನಿ’ ಹಿಡಿದು ಆಪರೇಷನ್ ಕಮಲದ ಮೂಲಕ ವಾಮಮಾರ್ಗದಿಂದ ಸರಕಾರ ರಚಿಸಿದ ದೂರ್ತನಲ್ಲ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News