ಜನತಾ ನ್ಯಾಯಾಲಯದಲ್ಲಿ ಅನರ್ಹರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ: ದಿನೇಶ್ ಗುಂಡೂರಾವ್

Update: 2019-12-03 16:19 GMT

ಬೆಂಗಳೂರು, ಡಿ.3: ಮಾಧುಸ್ವಾಮಿಯವರೇ, ಅನರ್ಹರು ಸೋಲುವುದು ಗೋಡೆ ಬರಹ, ಕಂಗಾಲಾಗಿ ಜಾತಿ ಆಧಾರದ ಮೇಲೆ ಮತವನ್ನು ಕೇಳುತ್ತಿದ್ದೀರಿ. ಇದು ಸ್ಪಷ್ಟ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ. ಅನರ್ಹರಿಗೆ ಜಾತಿ ಆಧಾರದಲ್ಲಿ ಮತ ಕೇಳಿ ಬಸವತತ್ವ ಪಾಲಿಸುವವರಿಗೆ ಅವಮಾನಿಸದಿರಿ. ಜನತಾ ನ್ಯಾಯಾಲಯದಲ್ಲಿ ಅನರ್ಹರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News