ಮೋದಿ-ಶಾ ಸೇಡಿನ ರಾಜಕಾರಣ ಬಯಲಾಗಲಿದೆ: ದಿನೇಶ್ ಗುಂಡೂರಾವ್
Update: 2019-12-04 12:55 GMT
ಬೆಂಗಳೂರು, ಡಿ.4: ಐಎನ್ಎಕ್ಸ್ ಮೀಡಿಯಾ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಇದು ಸತ್ಯಕ್ಕೆ ಜಯ. ಈಗ ಮೋದಿ ಮತ್ತು ಶಾ ಅವರ ಸೇಡಿನ, ದ್ವೇಷದ ರಾಜಕಾರಣ ಬಯಲಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.