ಸಂಕ್ರಾಂತಿ ಹಬ್ಬಕ್ಕೆ ಎಚ್‌ಡಿಕೆ ಶುಭ ಹಾರೈಕೆ

Update: 2020-01-14 18:09 GMT

ಬೆಂಗಳೂರು, ಜ.14: ನೇಸರನು ತನ್ನ ಪಥವ ಬದಲಿಸುತಿರಲು ಮಾಗಿಯ ಚಳಿಯು ಮಾಯವಾಗುತಿರಲು ತನು ಮನದಲ್ಲಿ ಹೊಸ ಚೈತನ್ಯ ಮೂಡಲಿ ಹೊಸ ಬೆಳೆ ಹೊಸ ಕ್ರಾಂತಿ ಜಗದಲಿ ಹರಡಲಿ. ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News